[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 30 ನವೆಂಬರ್ 2020

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು. ಸೋಮವಾರ – ರಾಜ್ಯಶಾಸ್ತ್ರ ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ ಶುಕ್ರವಾರ – ಪರಿಸರ ಅಧ್ಯಯನ ಶನಿವಾರ – ಇತಿಹಾಸ   ಪರಿವಿಡಿ ಸಾಮಾನ್ಯ ಅಧ್ಯಯನ ಪತ್ರಿಕೆ  – …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 27 ನವೆಂಬರ್ 2020

  ಪರಿವಿಡಿ ಸಾಮಾನ್ಯ ಅಧ್ಯಯನ ಪತ್ರಿಕೆ  – 2 1. ಭಾರತ ಮತ್ತು ಅಮೆರಿಕಾದಲ್ಲಿ ರಾಷ್ಟ್ರಪತಿ/ಅಧ್ಯಕ್ಷರ ಕ್ಷಮಾದಾನಾಧಿಕಾರ 2. ಏಕ ರಾಷ್ಟ್ರ, ಏಕ ಚುನಾವಣೆ 3. ಆಂಧ್ರಪ್ರದೇಶದಲ್ಲಿ ಕಾರ್ಯಾಂಗಿಯ ಕಾರ್ಯಗಳ ಮೇಲೆ ನ್ಯಾಯಾಲಯದ ಹಿಡಿತ   ಸಾಮಾನ್ಯ ಅಧ್ಯಯನ ಪತ್ರಿಕೆ  – 3 1. ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಎಕ್ಸ್‌ಪೋ 2. ಜುಹು, ರತ್ನಾಗಿರಿ ಬೀಚ್’ನಲ್ಲಿ ‘ನೀಲಿ ಉಬ್ಬರವಿಳಿತ’   ಪೂರ್ವಭಾವಿ ಪರೀಕ್ಷಾ ಕೇಂದ್ರಿತ 1. ಮಾಹಿತಿ ನಿರ್ವಹಣೆ ಮತ್ತು ವಿಶ್ಲೇಷಣೆ ಕೇಂದ್ರ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26 ನವೆಂಬರ್ 2020

  ಪರಿವಿಡಿ ಸಾಮಾನ್ಯ ಅಧ್ಯಯನ ಪತ್ರಿಕೆ  – 2 1. ಲೋಕಸಭೆಯ ಅಧ್ಯಕ್ಷರು (ಸ್ಪೀಕರ್) 2. ಕೇಂದ್ರವು MPLAD ಯೋಜನೆಯನ್ನು ಅಮಾನತುಗೊಳಿಸುವ ಹಕ್ಕನ್ನು ಹೊಂದಿದೆ : ಬಾಂಬೆ ಉಚ್ಚನ್ಯಾಯಾಲಯ 3. ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ   ಸಾಮಾನ್ಯ ಅಧ್ಯಯನ ಪತ್ರಿಕೆ  – 3 1. ಮೆಗಾ ಫುಡ್ ಪಾರ್ಕ್ 2. ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿರ್ಬಂಧ   ಪೂರ್ವಭಾವಿ ಪರೀಕ್ಷಾ ಕೇಂದ್ರಿತ 1. MQ-9B ನಿರಾಯುಧ ಡ್ರೋನ್’ಗಳು ಸಾಗರದ ರಕ್ಷಕರು 2. AUSINDEX 3. …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 25 ನವೆಂಬರ್ 2020

  ಪರಿವಿಡಿ ಸಾಮಾನ್ಯ ಅಧ್ಯಯನ ಪತ್ರಿಕೆ  – 1 1. ಲಚಿತ್ ಬೋರ್’ಫುಕನ್ 2. ಏನಿದು : ಜರ್ಮನಿಯ ನವ ಮಂಡಳಿಯಲ್ಲಿ ಮಹಿಳೆಯರ ಕೋಟಾ 3. ಈ ವರ್ಷ ಈಶಾನ್ಯ ಮಾನ್ಸೂನ್ ಇಳಿಮುಖವಾಗಲು ಕಾರಣವೇನು? ಸಾಮಾನ್ಯ ಅಧ್ಯಯನ ಪತ್ರಿಕೆ  – 2 1. ಉತ್ತರ ಪ್ರದೇಶದ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಯಂತ್ರಣಾ ಸುಗ್ರೀವಾಜ್ಞೆ (2020) 2. ಪೋಶನ್ ಅಭಿಯಾನ ಸಾಮಾನ್ಯ ಅಧ್ಯಯನ ಪತ್ರಿಕೆ  – 3 1. ಋಣಾತ್ಮಕ ಆದಾಯದ ಬಾಂಡ್ ಎಂದರೇನು? 2. ಖಾಸಗಿ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 24 ನವೆಂಬರ್ 2020

  ಪರಿವಿಡಿ ಸಾಮಾನ್ಯ ಅಧ್ಯಯನ ಪತ್ರಿಕೆ  – 1 1. ‘ನಿವಾರ್’ ಚಂಡಮಾರುತ   ಸಾಮಾನ್ಯ ಅಧ್ಯಯನ ಪತ್ರಿಕೆ  – 2 1. ಜಮ್ಮುಕಾಶ್ಮೀರದ ರೋಷಿನಿ ಕಾಯ್ದೆ   ಸಾಮಾನ್ಯ ಅಧ್ಯಯನ ಪತ್ರಿಕೆ  – 3 1. ಹೆಚ್ಚುವರಿ ಚಾಲ್ತಿ ಖಾತೆ 2. ನಿರ್ಲವನೀಕರಣದ ಸಸ್ಯಗಳು 3. ಇಸ್ರೋವಿನ ಶುಕ್ರಯಾನ್ 4. ಚಾಂಗ್’ಇ-5 ಪ್ರೋಬ್ 5. ಪಂಗ್ಡಾ ಗ್ರಾಮ   ಪೂರ್ವಭಾವಿ ಪರೀಕ್ಷಾ ಕೇಂದ್ರಿತ 1. ಅಭಯಂ ಅನ್ವಯಿಕ (Abhayam app) 2. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 23 ನವೆಂಬರ್ 2020

  ಪರಿವಿಡಿ ಸಾಮಾನ್ಯ ಅಧ್ಯಯನ ಪತ್ರಿಕೆ – 2 1. ಚಂಡೀಗಡದ ಮೇಲೆ ಪಂಜಾಬ್ ಹಿಡಿತ ಹರಿಯಾಣಕ್ಕಿಂತ ಬಲವಾಗಿರಲು ಕಾರಣವೇನು? 2. ಟ್ರಂಪ್‘ಗೆ ನೀಡಿದ ಪ್ರಯೋಗಿಗ ಕೋವಿಡ್-19 ಲಸಿಕೆಗೆ FDAಯ ಅನುಮೋದನೆ ದೊರೆತಿದೆ 3. UNSC ಯಲ್ಲಿ ಭಾರತ ಅಫ್ಘಾನಿಸ್ತಾನದಲ್ಲಿ ತಾತ್ಕಾಲಿಕ ಯುದ್ಧ ವಿರಾಮಕ್ಕೆ ಆದೇಶಿಸಿದೆ.   ಸಾಮಾನ್ಯ ಅಧ್ಯಯನ ಪತ್ರಿಕೆ  – 3 1. ಸಾಗರದಾಳದ ಯೋಜನೆಗೆ (Deep Ocean Mission) ಸರ್ಕಾರ ಸನ್ನದು 2. ಸೆಂಟಿನಲ್ ಉಪಗ್ರಹ ಎಂದರೇನು? ಅದರ ಪ್ರಾಮುಖ್ಯತೆ ಏನು? 3. …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 20 -11-2020

Join Our official Telegram Channel for Important Tips and Guidance : https://t.me/insightsIAStips     ಸಾಮಾನ್ಯ ಅಧ್ಯಯನ ಪತ್ರಿಕೆ  – 1   ವಿಷಯಗಳು: ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು. ರಾಜಸ್ಥಾನ ಸರ್ಕಾರ ಎರಡನೇ ಮಗುವಿನ  ಹೆರಿಗೆಗೆ  ಮಾತೃತ್ವ ಲಾಭ ಯೋಜನೆಯನ್ನು ಪ್ರಾರಂಭಿಸಿದೆ.   ಸಂಧರ್ಭ : ರಾಜಸ್ಥಾನ ಸರ್ಕಾರವು ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಮಾತೃತ್ವ ಲಾಭ ಯೋಜನೆಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ತಾಯಂದಿರು ಎರಡನೇ ಮಗುವಿಗೆ, 6,೦೦೦ ರೂಗಳನ್ನೂ  ಪಡೆಯುತ್ತಾರೆ. ಈ ಯೋಜನೆಯನ್ನು ಇಂದಿರಾ ಗಾಂಧಿ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 7 -11-2020

Join Our official Telegram Channel for Important Tips and Guidance : https://t.me/insightsIAStips     ಸಾಮಾನ್ಯ ಅಧ್ಯಯನ ಪತ್ರಿಕೆ  – 1   ಒಳಗೊಂಡಿರುವ ವಿಷಯಗಳು: ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.  ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಂಡಮಾರುತಗಳು ಏಕೆ ಸಂಭವಿಸಲಿಲ್ಲ? ಸಂದರ್ಭ: ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳುಗಳು ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಅಭಿವೃದ್ಧಿಗೆ ಬಹಳ ಪ್ರಶಸ್ತವಾದ ತಿಂಗಳುಗಳಾಗಿವೆ. ಚಂಡಮಾರುತಗಳು ಸಾಮಾನ್ಯವಾಗಿ ಯಾವಾಗ ರೂಪುಗೊಳ್ಳುತ್ತವೆ ಹಾಗೂ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 6 -11-2020

Join Our official Telegram Channel for Important Tips and Guidance : https://t.me/insightsIAStips     ಸಾಮಾನ್ಯ ಅಧ್ಯಯನ ಪತ್ರಿಕೆ  – 2   ಒಳಗೊಂಡಿರುವ ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಮಧ್ಯಸ್ಥಿಕೆಗಳು ಮತ್ತು ಅವುಗಳ ವಿನ್ಯಾಸ ಹಾಗೂ ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು. ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ)ಸುಗ್ರೀವಾಜ್ಞೆ,2020: ಸಂದರ್ಭ: ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯನ್ನು ತಿದ್ದುಪಡಿ ಮಾಡಲು  “2020ರ ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ )” ಸುಗ್ರೀವಾಜ್ಞೆಯನ್ನು ಭಾರತದ ರಾಷ್ಟ್ರಪತಿಗಳಾದ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 5 -11-2020

Join Our official Telegram Channel for Important Tips and Guidance : https://t.me/insightsIAStips     ಸಾಮಾನ್ಯ ಅಧ್ಯಯನ ಪತ್ರಿಕೆ 1   ಒಳಗೊಂಡಿರುವ ವಿಷಯಗಳು:ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು. ವೈವಾಹಿಕ ಪ್ರಕರಣಗಳಿಗೆ ಮಾರ್ಗಸೂಚಿಗಳ ಬಿಡುಗಡೆ:   ಸಂದರ್ಭ: ಸುಪ್ರೀಂ ಕೋರ್ಟ್ ತನ್ನ ಒಂದು ತೀರ್ಪಿನಲ್ಲಿ ವೈವಾಹಿಕ ಪ್ರಕರಣಗಳಿಗಾಗಿ ಮಾರ್ಗಸೂಚಿಗಳನ್ನು ನೀಡಿದೆ. 1) ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 125 ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಹೆಂಡತಿ ಮತ್ತು ಮಗನ ಜೀವನ ನಿರ್ವಹಣೆಗಾಗಿ ಪಾವತಿಸುವ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 4 -11-2020

Join Our official Telegram Channel for Important Tips and Guidance : https://t.me/insightsIAStips     ಸಾಮಾನ್ಯ ಅಧ್ಯಯನ ಪತ್ರಿಕೆ 1    ಒಳಗೊಂಡಿರುವ ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆ,ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು. ಲಾ ನಿನಾ ಎಂದರೇನು?   ಸಂದರ್ಭ: ವಿಶ್ವ ಹವಾಮಾನ ಸಂಸ್ಥೆಯು ಇತ್ತೀಚೆಗೆ ಅಕ್ಟೋಬರ್ 29 ,2020 ರಂದು Global Seasonal Update ಎಂಬ ತನ್ನ ವರದಿಯಲ್ಲಿ ಸಮಭಾಜಕ ವೃತ್ತದ ಪೆಸಿಪಿಕ್ ಸಾಗರದ ಮಧ್ಯ ಹಾಗೂ ಪೂರ್ವಕ್ಕೆ ಒಂದು …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 3 -11-2020

Join Our official Telegram Channel for Important Tips and Guidance : https://t.me/insightsIAStips     ಸಾಮಾನ್ಯ ಅಧ್ಯಯನ ಪತ್ರಿಕೆ 1   ಒಳಗೊಂಡಿರುವ ವಿಷಯಗಳು: ಸಮಸ್ಯೆಗಳಿಗೆ ಪರಿಹಾರ ಕಾರ್ಯವಿಧಾನಗಳನ್ನು ನೆರವೇರಿಸುವ ವಿವಿಧ ಅಂಗಗಳ ನಡುವೆ ಅಧಿಕಾರವನ್ನು ಬೇರ್ಪಡಿಸುವುದು ಮತ್ತು ಸಂಸ್ಥೆಗಳ ವಿವಾದ. ನ್ಯಾಯಾಂಗ ನಿಂದನೆ:   ಸಂದರ್ಭ: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಿಚಾರಣೆ ನಡೆಸಲು ಅಟಾರ್ನಿ ಜನರಲ್ ನಿರಾಕರಿಸಿದ್ದಾರೆ.   ಏನು ಸಮಸ್ಯೆ? ಕಳೆದ ತಿಂಗಳು …

ಇನ್ಸೈಟ್ಸ್ ಐಎಎಸ್ ದೈನಂದಿನ ಪ್ರಚಲಿತ ವಿದ್ಯಮಾನಗಳು ಇನ್ನು ಮುಂದೆ ಕನ್ನಡದಲ್ಲಿ ಲಭ್ಯ

Join Our official Telegram Channel for Important Tips and Guidance : https://t.me/insightsIAStips   ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸು. ಪ್ರತಿ ವರ್ಷ ಒಂದಿಲ್ಲೊಂದು ಪರೀಕ್ಷಾ ತಯಾರಿಯಲ್ಲಿ ಸತತವಾಗಿ ತಮ್ಮನ್ನು ತೊಡಗಿಸಿಕೊಂಡು ಸಮಯದ ಜೊತೆ ಪೈಪೋಟಿ ನಡೆಸಿ ಪರಿಪೂರ್ಣ ತಯಾರಿಯ ಅಪೇಕ್ಷೆಯಿಂದ ಹಗಲಿರುಳು ಎನ್ನದೇ ಶ್ರಮಿಸುವ ಆಕಾಂಕ್ಷಿಗಳ ಕನಸನ್ನು ಸಾಕಾರಗೊಳಿಸಲು ನೆರವಾಗುವ ಸದುದ್ದೇಶದಿಂದ ಕನ್ನಡದಲ್ಲಿ ದೈನಂದಿನ ಪ್ರಚಲಿತ ವಿದ್ಯಮಾನಗಳನ್ನು, ಐಎಎಸ್ ಪರೀಕ್ಷಾ ತರಬೇತಿಯಲ್ಲಿ ಭಾರತದಲ್ಲೇ ಮಂಚೂಣಿಯಲ್ಲಿರುವ, ಇನ್ಸೈಟ್ಸ್ ಐಎಎಸ್ ವತಿಯಿಂದ …

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ-2-11-2020

Join Our official Telegram Channel for Important Tips and Guidance : https://t.me/insightsIAStips        ಸಾಮಾನ್ಯ ಅಧ್ಯಯನ ಪತ್ರಿಕೆ 1   ಒಳಗೊಂಡಿರುವ ವಿಷಯಗಳು: ಆಧುನಿಕ ಭಾರತೀಯ ಇತಿಹಾಸವು 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು,ಸಮಸ್ಯೆಗಳು.   ರಾಷ್ಟ್ರೀಯ ಏಕತಾ ದಿವಸ   ಸಂದರ್ಭ: ಅಕ್ಟೋಬರ್ 31 ದೇಶಾದ್ಯಂತ ಆಚರಿಸಲಾಗುತ್ತದೆ. ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಸಂದರ್ಭವಾಗಿದೆ.   ಹಿನ್ನೆಲೆ: ಸರ್ದಾರ್ ಪಟೇಲ್ ಜಯಂತಿ ದಿನವನ್ನು ಏಕತಾ ದಿವಸ …