ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ದುಶ್ಯಾಸನ ವಧಾ ಪ್ರಸಂಗವನ್ನು ಪಂಪ-ಕುಮಾರವ್ಯಾಸರು ಹೇಗೆ ವಿಭಿನ್ನವಾಗಿ ನಿರ್ವಹಿಸಿದ್ದಾರೆ ಎಂಬುದನ್ನು ವಿವರಿಸಿ.

  ದುಶ್ಯಾಸನ ವಧಾ ಪ್ರಸಂಗವನ್ನು ಪಂಪ-ಕುಮಾರವ್ಯಾಸರು ಹೇಗೆ ವಿಭಿನ್ನವಾಗಿ ನಿರ್ವಹಿಸಿದ್ದಾರೆ ಎಂಬುದನ್ನು ವಿವರಿಸಿ. (20 ಅಂಕಗಳು, 250 ಪದಗಳು)

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ಭರತ ಬಾಹುಬಲಿ ಮುಖಾಮುಖಿಯಾಗುವ ಪ್ರಸಂಗ ಮತ್ತು ಅದರ ತಾತ್ವಿಕತೆಯನ್ನು ವಿಶದಪಡಿಸಿ.

  ಭರತ ಬಾಹುಬಲಿ ಮುಖಾಮುಖಿಯಾಗುವ ಪ್ರಸಂಗ ಮತ್ತು ಅದರ ತಾತ್ವಿಕತೆಯನ್ನು ವಿಶದಪಡಿಸಿ. (10 ಅಂಕಗಳು, 150 ಪದಗಳು)

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ಪಂಪಭಾರತದ ಕರ್ಣನ “ಭೀಷ್ಮ ದರ್ಶನ” ಪ್ರಸಂಗದ ಸ್ವಾರಸ್ಯವನ್ನು ವಿವರಿಸಿ.

  ಪಂಪಭಾರತದ ಕರ್ಣನ “ಭೀಷ್ಮ ದರ್ಶನ” ಪ್ರಸಂಗದ ಸ್ವಾರಸ್ಯವನ್ನು ವಿವರಿಸಿ. (10 ಅಂಕಗಳು, 150 ಪದಗಳು)

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – “ಭೋಗದ ತುತ್ತತುದಿಯಲ್ಲಿ ವೈರಾಗ್ಯ”

  “ಭೋಗದ ತುತ್ತತುದಿಯಲ್ಲಿ ವೈರಾಗ್ಯ” ಎಂಬ ಜೈನ ಧರ್ಮದ ತತ್ವವನ್ನು ಆದಿಪುರಾಣದಲ್ಲಿ ಕವಿ ಹೇಗೆ ಚಿತ್ರಿಸಿದ್ದಾನೆ. (10 ಅಂಕಗಳು, 150 ಪದಗಳು)

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ರಾಮಚಂದ್ರ ಚರಿತ ಪುರಾಣ (ಪತ್ರಿಕೆ 1)

    ಜೈನ ರಾಮಾಯಣ ಪರಂಪರೆಯನ್ನು ನಾಗಚಂದ್ರನು ತನ್ನ “ರಾಮಚಂದ್ರ ಚರಿತ ಪುರಾಣ”ದಲ್ಲಿ ಹೇಗೆ ಅನನ್ಯಗೊಳಿಸಿದ್ದಾನೆ? ವಿವರಿಸಿ. (15 ಅಂಕ)    

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ವಡ್ಡಾರಾಧನೆ (ಸುಕುಮಾರಸ್ವಾಮಿಯ ಕಥೆ, ವಿದ್ಯುಚ್ಚೋರ ರಿಸಿಯ ಕಥೆ) (ಪತ್ರಿಕೆ 2) | ಗಣೇಶ್ ಸರ್

  ವಡ್ಡಾರಾಧನೆಯಲ್ಲಿನ ಉಪಕಥೆಗಳ ಸ್ವಾರಸ್ಯ – 15 ಅಂಕಗಳು (200 ಪದಗಳ ಮಿತಿಯನ್ನು ಮೀರದಂತೆ)  

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ವಡ್ಡಾರಾಧನೆ (ಸುಕುಮಾರಸ್ವಾಮಿಯ ಕಥೆ, ವಿದ್ಯುಚ್ಚೋರ ರಿಸಿಯ ಕಥೆ) (ಪತ್ರಿಕೆ 2) | ಗಣೇಶ್ ಸರ್

    ಪ್ರಶ್ನೆ – ನಿಮಗಿಟ್ಟಿರುವ ಪಠ್ಯದಲ್ಲಿನ ವಡ್ಡಾರಾಧನೆ ಕಥೆಗಳಲ್ಲಿ ಜೈನ ಧಾರ್ಮಿಕ ವಿಚಾರಗಳು ಹೇಗೆ ಕಥೆ ಪಾತ್ರ ಹಾಗೂ ಸನ್ನಿವೇಶಗಳ ಮುಖಾಂತರ ಪ್ರಸ್ತುತಗೊಂಡಿದೆ ವಿವರಿಸಿ – 20 ಅಂಕಗಳು (250 ಪದಗಳ ಮಿತಿಯನ್ನು ಮೀರದಂತೆ) ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80 ರಷ್ಟು ಪ್ರಶ್ನೆಗಳ ಪುನರಾವರ್ತನೆ ಆಗುವುದರಿಂದ ಕಳೆದ 20 ವರ್ಷಗಳಲ್ಲಿ ಕೇಳಲಾದ ಬಹುಮುಖ್ಯ ಪ್ರಶ್ನೆಗಳಿಗೆ ಸಮಗ್ರ, ಸಮರ್ಪಕ, ಪರಿಣಾಮಕಾರಿ, ವಿಶ್ಲೇಷಣಾತ್ಮಕತೆಯನ್ನು ಒಳಗೊಂಡ ಉತ್ತರಗಳನ್ನು ರೂಪಿಸಲು ಸಹಕಾರಿಯಾಗಲೆಂದು ಈ ಚರ್ಚಾ ಸರಣಿಯನ್ನು ರೂಪಿಸಲಾಗಿದೆ. ಈ …

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ಹರಿಶ್ಚಂದ್ರ ಕಾವ್ಯ – ರಾಘವಾಂಕ (ಪತ್ರಿಕೆ 1) | ಪ್ರದೀಪ್ ಸರ್

  ಪ್ರಶ್ನೆ – ರಾಘವಾಂಕನ “ಹರಿಶ್ಚಂದ್ರ ಕಾವ್ಯ”ದಲ್ಲಿ ಬಂದಿರುವ “ಹೊಲತಿಯರ ಪ್ರಸಂಗ” ದ ಪ್ರಾಮುಖ್ಯತೆಯನ್ನು ಪರಿಚಯ ಮಾಡಿ ಕೊಡಿ. ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80 ರಷ್ಟು ಪ್ರಶ್ನೆಗಳ ಪುನರಾವರ್ತನೆ ಆಗುವುದರಿಂದ ಕಳೆದ 20 ವರ್ಷಗಳಲ್ಲಿ ಕೇಳಲಾದ ಬಹುಮುಖ್ಯ ಪ್ರಶ್ನೆಗಳಿಗೆ ಸಮಗ್ರ, ಸಮರ್ಪಕ, ಪರಿಣಾಮಕಾರಿ, ವಿಶ್ಲೇಷಣಾತ್ಮಕತೆಯನ್ನು ಒಳಗೊಂಡ ಉತ್ತರಗಳನ್ನು ರೂಪಿಸಲು ಸಹಕಾರಿಯಾಗಲೆಂದು ಈ ಚರ್ಚಾ ಸರಣಿಯನ್ನು ರೂಪಿಸಲಾಗಿದೆ. ಈ ಚರ್ಚಾ ಸರಣಿಯ ಪ್ರಯೋಜನ ಪಡೆದು ಅತ್ಯುತ್ತಮ ಉತ್ತರಗಳನ್ನು ಸೃಜಿಸಿ IAS ಅಧಿಕಾರಿ ಆಗುವ ನಿಮ್ಮ ಕನಸಿಗೆ …

ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ಹರಿಶ್ಚಂದ್ರ ಕಾವ್ಯ – ರಾಘವಾಂಕ (ಪತ್ರಿಕೆ 1) | ಪ್ರದೀಪ್ ಸರ್

  ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80 ರಷ್ಟು ಪ್ರಶ್ನೆಗಳ ಪುನರಾವರ್ತನೆ ಆಗುವುದರಿಂದ ಕಳೆದ 20 ವರ್ಷಗಳಲ್ಲಿ ಕೇಳಲಾದ ಬಹುಮುಖ್ಯ ಪ್ರಶ್ನೆಗಳಿಗೆ ಸಮಗ್ರ, ಸಮರ್ಪಕ, ಪರಿಣಾಮಕಾರಿ, ವಿಶ್ಲೇಷಣಾತ್ಮಕತೆಯನ್ನು ಒಳಗೊಂಡ ಉತ್ತರಗಳನ್ನು ರೂಪಿಸಲು ಸಹಕಾರಿಯಾಗಲೆಂದು ಈ ಚರ್ಚಾ ಸರಣಿಯನ್ನು ರೂಪಿಸಲಾಗಿದೆ. ಈ ಚರ್ಚಾ ಸರಣಿಯ ಪ್ರಯೋಜನ ಪಡೆದು ಅತ್ಯುತ್ತಮ ಉತ್ತರಗಳನ್ನು ಸೃಜಿಸಿ IAS ಅಧಿಕಾರಿ ಆಗುವ ನಿಮ್ಮ ಕನಸಿಗೆ ಹೆಗಲೆಣೆಯಾಗಿ ನಿಲ್ಲಲು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಬೋಧಕವೃಂದ ಸದಾ ಸಿದ್ಧ. ಸಿರಿಗನ್ನಡಂ …