CLICK HERE TO SUBSCRIBE
ಕನ್ನಡ ಸಾಹಿತ್ಯ ಸಿಂಹಾವಲೋಕನ ತರಗತಿ ಮತ್ತು ಪರೀಕ್ಷಾ ಸರಣಿ 2021
Full Package : Crash course + Test Series
Fee: Rs. 7500/- + GST
Early Bird Offer : 10% discount till 31st May 2021
ಕನ್ನಡ ಸಾಹಿತ್ಯ ಸಿಂಹಾವಲೋಕನ ತರಗತಿ / Only Crash Course
Fee : Rs. 5000/- + GST
Early Bird Offer : 10% discount till 31st May 2021
ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ 2021 / Only Test Series
Fee : Rs.4000/- + GST
Early Bird Offer : 10% discount till 31st May 2021
ಕನ್ನಡ ಸಾಹಿತ್ಯ ಐಚ್ಛಿಕ ವಿಷಯಕ್ಕಿರುವ ಸೀಮಿತ ಪಠ್ಯಕ್ರಮ ಮತ್ತು ಶೇ 70 ಕ್ಕಿಂತ ಹೆಚ್ಚು ಪುನರಾವರ್ತನೆಯಾಗುವ ಪ್ರಶ್ನೆಗಳ ಸಂಪೂರ್ಣ ಸದುಪಯೋಗ ಪಡೆದು ಮುಖ್ಯ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉನ್ನತ ಹುದ್ದೆಗೇರುವ ನಿಮ್ಮ ಕನಸನ್ನು ಸಾಕಾರಗೊಳಿಸಲು, ಈ ಕಾರ್ಯಕ್ರಮವನ್ನು ನಿಮ್ಮ ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಿ.
“ಆತ್ಮವೊಂದೇ ದೇಹ ಬೇರೆ” ಎಂಬಂತೆ ಹಿಂದಿನ 19 ವರ್ಷಗಳ ಪ್ರಶ್ನೆಗಳೇ ಹಲವು ಬೇರೆ ಬೇರೆ ರೂಪದಲ್ಲಿ ಪುನರಾವರ್ತನೆ ಆಗುವುದರಿಂದ, ಆಯಾ ಪ್ರಶ್ನೆಗಳಿಗೆ ಪೂರಕವಾದ ಸಮಗ್ರ ಮಾಹಿತಿಯನ್ನು ಒಂದೆಡೆ ಕಲೆ ಹಾಕಿ, ಅದಕ್ಕೊಂದು ಸ್ಪಷ್ಟ ರೂಪ – ಆಕಾರವನ್ನು ಕೊಟ್ಟು, ವಿಶ್ಲೇಷಣೆಯ ಸಹಚರ್ಯೆ ಒದಗಿಸಿ, ಮಾದರಿ ಉತ್ತರಗಳೊಂದಿಗೆ ಪೂರ್ವಭಾವಿ ಪರೀಕ್ಷೆಗೂ ಮುನ್ನವೇ ಸಿದ್ಧವಾಗಿರಿ.
ಬರಿಯ ಪರೀಕ್ಷಾ ಸರಣಿಗೂ ಈ ಕಾರ್ಯಕ್ರಮಕ್ಕೂ ಇರುವ ವ್ಯತ್ಯಾಸ
ಸಹಜವಾಗಿ ಪರೀಕ್ಷಾ ಸರಣಿಗಾಗಿ ನೀವೇ ಪಠ್ಯಗಳನ್ನು ಓದಿ, ಉತ್ತರ ಬರೆದು ಮೌಲ್ಯಮಾಪನದಿಂದ ದೊರೆಯುವ ಅಂಕಗಳನ್ನು ಆಧರಿಸಿ ಹೇಗೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳವುದು, ಸ್ವಂತಿಕೆಯ ವೃದ್ಧಿ ಮೊದಲಾದ ವಿಚಾರಗಳಲ್ಲಿ ದಾರಿ ಕಾಣದೇ ಇರುವುದು ಸಹಜ. ಹಾಗಾಗಿ, ಪರೀಕ್ಷೆಗೂ ಮೊದಲೇ ಸಿಂಹಾವಲೋಕನ ತರಗತಿಗಳನ್ನು ನೋಡುವುದರಿಂದ ಸಂಪೂರ್ಣ ಪಠ್ಯಕ್ರಮದ ಪುರ್ನಾಮನನದ ಜೊತೆಗೆ, ನಿಮ್ಮ ಉತ್ತರಗಳಿಗೆ ಒಂದು ಸ್ಪಷ್ಟ ರೂಪ-ಆಕಾರ ಕೊಡುವುದಷ್ಟೇ ಅಲ್ಲದೇ, ಗುಣಮಟ್ಟದ ವಿಶ್ಲೇಷಣೆ ಮತ್ತು ಉದಾಹರಣೆಗಳ ಮೂಲಕ ಅದರ ಪರಿಣಾಮಕತೆಯನ್ನು ಹೆಚ್ಚಿಸಬಹುದು.
ಸಿಂಹಾವಲೋಕನ ತರಗತಿಯ ಸಂಪೂರ್ಣ ಪ್ರಯೋಜನ ಪಡೆಯುವುದು ಹೇಗೆ?
1)ಪರಿಪೂರ್ಣ ಅಧ್ಯಯನ: ಪ್ರತಿಯೊಂದು ಪರೀಕ್ಷೆಗೂ ಒಂದು ವಾರ ಮೊದಲೇ ಆ ಪರೀಕ್ಷೆಯ ಪಠ್ಯಕ್ರಮಕ್ಕೆ ಸಂಬಂಧಿಸಿದ ತರಗತಿಗಳು ನಿಮ್ಮ portal ನಲ್ಲಿ ನೀಡಲಾಗುತ್ತದೆ. ಉದಾಹರಣೆಗೆ: ಜೂನ್ ಒಂದನೇ ತಾರೀಕಿನಂದು, ಏಳನೇ ತಾರೀಕು ನಿಗದಿಯಾಗಿರುವ ಕಿರುಪರೀಕ್ಷೆಗೆ ಅಗತ್ಯವಿರುವ ತರಗತಿಗಳನ್ನು ವೆಬ್ಸೈಟ್ ನಲ್ಲಿ ನೀಡಲಾಗುತ್ತದೆ. ಅದರ ಸಂಪೂರ್ಣ ಅಧ್ಯಯನ ನಡೆಸಿ ಮಾದರಿ ಉತ್ತರಗಳನ್ನು ರಚಿಸುವ ಪ್ರಯತ್ನ ಮಾಡಿ, ನಂತರ ಪರೀಕ್ಷೆಯಲ್ಲಿ ಸಮರ್ಪಕ ಉತ್ತರಗಳನ್ನು ಬರೆಯಿರಿ.
2)ಸಂದೇಹ ಪರಿಹಾರ: ಪರೀಕ್ಷೆಯ ನಂತರ ಪ್ರಶ್ನೆಗಳ ಚರ್ಚೆಯನ್ನು ಝೂಮ್ ನಲ್ಲಿ ನೇರ ಪ್ರಸಾರ ಮಾಡಿ, ನಿಮಗಿರಬಹುದಾದ ಸಂದೇಹಗಳನ್ನು ಪರಿಹರಿಸಲಾಗುವುದು. ಇದು ಕೇವಲ ನೇರ ಪ್ರಸಾರ ಅಷ್ಟೇ, ಈ ಚರ್ಚೆಯ ರೆಕಾರ್ಡಿಂಗ್ ಗಳು ದೊರೆಯುವುದಿಲ್ಲ.
3)ಶಿಸ್ತು ಬದ್ಧ ಅಧ್ಯಯನ: ನಿಗದಿಪಡಿಸಲಾದ ದಿನಾಂಕದಂದೇ ಪರೀಕ್ಷೆಗಳನ್ನು ಬರೆಯುವುದರಿಂದ ಪೂರ್ವಭಾವಿ ಪರೀಕ್ಷೆಗೂ ಮೊದಲೇ ನಿಮ್ಮ ಐಚ್ಛಿಕ ವಿಷಯ ತಯಾರಿಯನ್ನು ಪೂರ್ಣಗೊಳಿಸಿ (70 ದಿನಗಳಲ್ಲಿ), ಪೂರ್ವಭಾವಿ ಪರೀಕ್ಷೆಯ ನಂತರ ನಿಮ್ಮ ಸಾಮಾನ್ಯ ವಿಷಯಗಳ (GENERAL STUDIES) ಅಧ್ಯಯನಕ್ಕೆ ಹೆಚ್ಚು ಸಮಯ ಮೀಸಲಿಡಬಹುದು.
4)ಪರೀಕ್ಷಾ ಅನುಭವ ಮತ್ತು ಮೌಲ್ಯಮಾಪನದ ಗುಣಮಟ್ಟ: UPSC ಮುಖ್ಯ ಪರೀಕ್ಷೆಯನ್ನು ಹತ್ತಕ್ಕಿಂತ ಹೆಚ್ಚು ಬಾರಿ ಎದುರಿಸಿ, ಹಲವು ಬಾರಿ UPSC ವ್ಯಕ್ತಿತ್ವ ಪರೀಕ್ಷೆಗೆ (Personality Test) ಆಯ್ಕೆಯಾಗಿರುವ ಅನುಭವಿ ಜೋಡಿಯಿಂದ ಮಾರ್ಗದರ್ಶನ ಮತ್ತು ಮೌಲ್ಯಮಾಪನ. ಪರೀಕ್ಷಾ ಸವಾಲುಗಳ, ಬೇಕು-ಬೇಡಗಳ ಸ್ವಾನುಭವ ಹೊಂದಿರುವುದರಿಂದ ನಿಮ್ಮ ತಯಾರಿಗೆ ಉತ್ತಮ ಗುಣಮಟ್ಟದ ಮಾರ್ಗದರ್ಶನ ದೊರೆಯುವುದು.
ಈ ಎಲ್ಲಾ ಅಂಶಗಳ ಪ್ರಯೋಜನ ಪಡೆದು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಿರಿ ಎಂದು ಶುಭ ಹಾರೈಸುತ್ತೇವೆ.
ವಿ.ಸೂ:
1)ಸಿಂಹಾವಲೋಕನ ಸರಣಿಯ ತರಗತಿಗಳು ನೀವು ತರಗತಿಗೆ ನೋಂದಾಯಿಸಿಕೊಂಡ ದಿನಾಂಕದಿಂದ 90 ದಿವಸಗಳ ಕಾಲ ಲಭ್ಯವಿರುತ್ತದೆ, ಆನಂತರ ಇರುವುದಿಲ್ಲ. ಹಾಗೆಯೇ, ಆಗಸ್ಟ್ ತಿಂಗಳ ನಂತರ ಬರೆಯುವ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಮಯದ ಮಿತಿ ಇರುವುದಿಲ್ಲ.
70 ದಿನಗಳ ಶಿಸ್ತು ಬದ್ಧ ಅಧ್ಯಯನ ನಿಮ್ಮ ಗುರಿಯಾಗಿರಲಿ.
2)ತರಗತಿ ಮತ್ತು ಪರೀಕ್ಷೆಗಳು online ಮಾದರಿಯಲ್ಲಿ ಮಾತ್ರ ಲಭ್ಯವಿರುತ್ತದೆ.
3)ಉತ್ತರ ಪತ್ರಿಕೆಗಳು ಸಲ್ಲಿಕೆಯಾದ ನಂತರದ 15 ದಿನಗಳ ಒಳಗೆ ಮೌಲ್ಯಮಾಪನ ಮಾಡಿ ಕೊಡಲಾಗುವುದು. ಪರೀಕ್ಷೆಯನ್ನು ನಿಗದಿಪಡಿಸಲಾದ ದಿನದಂದು ಬರೆದಲ್ಲಿ ಮಾತ್ರ 15 ದಿನಗಳ ಮಿತಿ ಅನ್ವಯ.
ಶುಭವಾಗಲಿ 😊
CLICK HERE TO SUBSCRIBE
For any queries contact,
mail : support@insightsias.com
Contact:
Bangalore Office : 7483163074 / 9380863034
Delhi Office : 9625668123, 7303318519, 011-495-2020-5
Hyderabad Office : 8688512637